ಬುಧವಾರ, ಮೇ 22, 2024

General knowledge - ಸಾಮಾನ್ಯ ಜ್ಞಾನ ಪ್ರಶ್ನೆ

 

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld


ಸಾಮಾನ್ಯ ಜ್ಞಾನ :---


1. 1876 ~ 1878 ರಲ್ಲಿ ತಲೆದೋರಿದ ಬರಗಾಲದಲ್ಲಿ ಅತಿ ಹೆಚ್ಚು ಕಷ್ಟಕ್ಕೋಳಗಾದ ಪ್ರದೇಶಗಳು ಯಾವವು ?

A. ಕಾಶ್ಮೀರ ಮತ್ತು ಲಡಾಕ
B. ಸಿಮ್ಲಾ ಮತ್ತು ಲಾಹೂರ
C. ಮೆೃಸೂರ ಮತ್ತು ಮದ್ರಾಸ 👈
D. ನೇಪಾಳ ಮತ್ತು ಅಜ್ಜೀರ

2. ಪದಚ್ಯುತನಾದ ದೊರೆಯ ದತ್ತು ಮಗನ ವಶಕ್ಕೆ ಮೆೃಸೂರನ್ನು ಒಪ್ಪಿಸಿದ ವೆೃಸರಾಯ ಯಾರು ?

A. ಲಾರ್ಡ್ ರಿಪ್ಟನ್      👈
B. ಲಾರ್ಡ್ ಡುಫೆರಿನ್  
C. ಲಾರ್ಡ್ ಲಿಟ್ಟನ್  
D. ಲಾರ್ಡ್ ಕ್ಲೆೃವ್

3. " ನಾನು ಅವರ ಸಂಪನ್ಮೂಲಗಳನ್ನು ನೆಲದ ಮೂಲಕ ನಾಶಪಡಿಸಬಲ್ಲೆ ಆದರೆ ನಾನು ಸಮುದ್ರವನ್ನು ಒಣಗಿಸಲು ಸಾಧ್ಯವಿಲ್ಲ " ಎಂದು ಹೇಳಿದವರು ?

A. ಹೆೃದರ ಅಲಿ
B. ಟಿಪ್ಪು ಸುಲ್ತಾನ 👈
C. ಜಮನ ಖಾನ
D. ಜವಾಹರಲಾಲ ನೆಹರೂ

4. ನಾಗರಿಕ ಕಾನೂನು ಭಂಗ ಚಳುವಳಿಯ ಸಂದರ್ಭದಲ್ಲಿ ದಕ್ಷಿಣ ಭಾರತದ ಯಾವ ಪ್ರದೇಶದಲ್ಲಿ ಮೊದಲು ಬಾರಿಗೆ ಅರಣ್ಯ ನಿಯಮಗಳನ್ನು ಮುರಿಯಲಾಯಿತು ?

A. ತಮಿಳುನಾಡು
B. ಕರ್ನಾಟಕ  👈
C. ಆಂಧ್ರಪ್ರದೇಶ
D. ಕೇರಳ

5. ಸತಿ ಪದ್ದತಿಯನ್ನು ನಿಷೇಧಿಸುವ ಘೋಷಣೆಯಾಗಿದ್ದು ಯಾವ ವರ್ಷ ?

A. 1929 👈
B. 1919
C. 1921
D. 1936

6. ಬ್ರಹ್ಮವಾದವನ್ನು ಪ್ರವರ್ತಿಸುವುದಕ್ಕಾಗಿ ತತ್ವಭೋದಿನಿ ಸಭಾವನ್ನು ಸ್ಥಾಪಿಸಿದವರು ಯಾರು ?

A. ರಾಜ ನಾರಾಯಣ ಬೋಸ್
B. ರಾಜಾ ರಾಮ್ ಮೋಹನ ರಾಯ್
C. ದೇಬೇಂದ್ರನಾಥ ಟ್ಯಾಗೋರ್   👈
D. ಕೇಶವ ಚಂದ್ರ ಸೇನ್

7. 1857 ರಲ್ಲಿ ಅಸಹನೆಯ ಮೊದಲ ಸೂಚನೆಗಳನ್ನು ಕಾಣಿಸಿಕೊಂಡಿದ್ದು ಎಲ್ಲಿ ?

A. ಅವಧ
B. ಬಂಗಾಳ 👈
C. ಮೀರತ
D. ಕಾಶ್ಮೀರ

8. ಬ್ರಿಟಿಷರು ಇಂಗ್ಲಿಷನನ್ನು ಭಾರತದಲ್ಲಿ ಶಿಕ್ಷಣ ಮಾಧ್ಯಮವನ್ನಾಗಿ ಮಾಡಿದ್ದು ಯಾವಾಗ ?

A. 1813
B. 1833
C. 1835👈
D. 1859

9. ಮದ್ರಾಸಿನಲ್ಲಿ ರೆೃತವಾರಿ ಪದ್ದತಿಯನ್ನು ಜಾರಿಗೊಳಿಸುವದಕ್ಕೆ ಮುಖ್ಯ ಕಾರಣವಾದವರು ?

A. ಎಲ್ಫಿನ್ ಸ್ಟನ್
B. ಥಾಮಸ್ ಮನ್ರೊ  👈
C. ರಿಪ್ಟನ್
D. ಮೇಯೋ

10. ಟಿಪ್ಪು ಸುಲ್ತಾನನ್ನು ಈ ಕೆಳಕಂಡವರ ವಿರುದ್ದ ಪ್ರೆಂಚ್ ಮತ್ತು ಟರ್ಕಿಯವರ ಸಹಾಯವನ್ನು ಪಡೆದುಕೊಂಡ ?

A. ಹೆೃದ್ರಾಬಾದಿನ ನಿಜಾಮ್
B. ರಣಜಿತ್ ಸಿಂಗ್
C. ಮರಾಠರು
D. ಬ್ರಿಟಿಷ@
@@@@@@@@@@@@


1. CONTINGENCY FUND

A. ಅಪೇಕ್ಷಿತಾ ನಿಧಿ
B. ಭರವಸೆಯ ನಿಧಿ
C. ಸ್ವನಿಧಿ
D. ಆಕಸ್ಮಿಕ ನಿಧಿ 🔴

2. SECRETARIAT ?

A. ಸಚಿವಾಲಯ 🔴
B. ಕಾರ್ಯಾಂಗ
C. ಕಾರ್ಯಾಲಯ
D. ಸಚಿವಸೌಧ

3. CONTEMPT OF COURT ?

A. ನ್ಯಾಯಾಲಯ ಸ್ತುತಿ
B. ನ್ಯಾಯಾಲಯ ನಿಂದನೆ 🔴
C. ನ್ಯಾಯಾಲಯ ತೀರ್ಪು
D. ನ್ಯಾಯಾಲಯ ಮನವಿ

4. EFFICIENCY ?

A. ಸೂಕ್ಷ್ಮತೆ
B. ದಕ್ಷತೆ 🔴
C. ಪೌಷ್ಟಿಕತೆ
D. ನವೀನತೆ

5. MASS MEDIA ?

A. ಸ್ವಂತ ಮಾಧ್ಯಮಗಳು
B. ಸಮೂಹ ಮಾಧ್ಯಮಗಳು 🔴
C. ಜಾಹೀರಾತು ಮಾಧ್ಯಮಗಳು
D. ಮನರಂಜನ ಮಾಧ್ಯಮಗಳು

6. ವಿಸ್ತಾರ

A. ಸಂಕ್ಲಿಷ್ಟ
B. ವಿಸ್ತೀರ್ಣ
C. ಸಂಕ್ಲೇಶ
D. ಸಂಕ್ಷೀಪ್ತ 🔴

7. ದೀನ

A. ದಾನಿ 🔴
B. ದಾನ
C. ಹೀನ
D. ಹಾನಿ

8. ಅಳ್ಳೆದೆ

A. ಎದೆಗೆಡು
B. ಎಂಟೆದೆ 🔴
C. ಅಳಿಮನ
D. ಅಳುಗುನ್ನಿ

9. ದಾಸ್ಯ

A. ವಿವೇಚನೆ
B. ವಿಶ್ಲೇಷಣೆ
C. ವಿವೋಚನೆ 🔴
D. ಅಧೀನತೆ

10. ................   ಮೇಲೆ ಮಳೆ ಸುರಿದಂತೆ ?

A. ಗೋಗಲ್ಲು 🔴
B. ಗೋಕರ್ಣ
C. ಕೋಡ್ಗಲ್ಲ
D. ಗೋರ್ಕಲ್ಲ

11. ಹೊಳೆನೀರಿಗೆ ................. ಅಪ್ಪೆಣೆಯೇ ?

A. ದೊಣ್ಣೆನಾಯಕ 🔴
B. ಡೊಳ್ಳುನಾಯಕ
C. ಡೊಂಬನಾಯಕ
D. ಬೊಂಬೆನಾಯಕ

12. " ಸಂಕುಚಿತ ವಿಚಾರವುಳ್ಳವ" ಎಂಬರ್ಥ ಮೂಡಿಸುವ ನುಡಿಗಟ್ಟು ?

A. ಕುರುಡ ನಂಬಿಕೆ
B. ಕೂಪ ಮಂಡೂಕ 🔴
C. ಕುಠಾರ ಪ್ರಾಯ
D. ಕುತ್ತಿಗೆ ಕೊಯ್ಯು

13. ಅಂಗೆೃನೆಲ್ಲಿ  ?

A. ಒಂದು ಬಗೆಯ ಬೆಟ್ಟದನೆಲ್ಲಿ
B. ಅಚ್ಚುಮೆಚ್ಚಾದದ್ದು
C. ತ್ರುಫಲ ಲೇಹದ ದ್ರವ್ಯ
D. ಚೆನ್ನಾಗಿ ತಿಳಿದಿರುವುದು 🔴

14. " ದ್ರೋಹವನ್ನು ಚಿಂತಿಸು " ಎಂಬರ್ಥ ಮೂಡಿಸುವ ನುಡಿಗಟ್ಟು ?

A. ಎದುರು ಬೀಳು
B. ಎರಡು ನಾಲಗೆ
C. ಎಳ್ಳುನೀರು ಬಿಡು
D. ಎರಡೆಣೆಸು🔴

15. ಹನಮಂತನ ಬಾಲ ?

A. ಶ್ರೀ ಲಾಂಗುಲಾಚಾರ್ಯ
B. ಕೊನೆಯಿಲ್ಲದ್ದು 🔴
C. ಬಾಲಂಗೋಚಿ
D. ಬಾಲಬಡುಕ

@@@@@@@@@@@@@@

1. 9ನೇ ಬ್ರಿಕ್ಸ ಶೃಂಗಸಭೆಯು ಸೆಪ್ಟಂಬರ್  ,2017 ರಲ್ಲಿ ಯಾವ ದೇಶದಲ್ಲಿ ನಡೆಯಲಿದೆ ?

A. ಮಾಸ್ಕೋ ˌ ರಷ್ಯಾ
B. ಕ್ಲಿಯಾಮೆನ್ ˌ ಚೀನಾ ⚪
C. ಜೋಹನ್ಸ ಬರ್ಗ್ ˌ ದ ಆಫ್ರಿಕಾ
D. ಬ್ರಸಿಲಿಯಾ ˌ ಬ್ರೆಜಿಲ್

2. ಅಂತರಾಷ್ರ್ಟೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಥ್ಲೀಟ್ ಗಳು ಆಯೋಗದ ಸದಸ್ಯೆಯಾಗಿ ಯಾರು ನೇಮಕಗೊಂಡಿದ್ದಾರೆ ?

A. ಪಿ.ವಿ.ಸಿಂಧು
B. ಮೇರಿ ಕೋಮ್
C. ಸೆೃನಾ ನೆಹ್ವಾಲ್   ⚪
D. ಸಾನಿಯಾ ಮಿರ್ಜಾ

3. ಪ್ರಧಾನಿ ಮೋದಿರವರು ರಾಷ್ರ್ಟೀಯ ಎಸ್ ˌ ಸಿ / ಎಸ್ ಟಿ ಹಬ್ ಗೆ ಯಾವ ನಗರದಲ್ಲಿ ಚಾಲನೆ ನೀಡಿದರು ?

A. ಲೂಧಿಯಾನ ⚪
B. ಗುರುಗ್ರಾಮ
C. ಸಾಂಗ್ಲಿ
D. ಜಲಂಧರ್

4. ಈ ಕೆಳಗಿನ ರಾಜ್ಯಗಳನ್ನು ಗಮನಿಸಿ

1. ಮಹಾರಾಷ್ರ್ಟ
2. ಹರಿಯಾಣ
3. ಗುಜರಾತ
4. ರಾಜಸ್ತಾನ
ಸರ್ದಾರ ಸರೋವರ ಯೋಜನೆಯ ಫಲಾನುಭವಿ ರಾಜ್ಯಗಳು ಯಾವುವು ?

1. 1 ಮತ್ತು 2
2. 2 ಮತ್ತು 3
3. 1 2 ಮತ್ತು 3
4. 1 3 ಮತ್ತು 4 ⚪

5. ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಶಮೀಳಾ ಅವರು ಆರಂಭಿಸಿದ ಹೊಸ ರಾಜಕೀಯ ಪಕ್ಷ ?

A. ಪೀಪಲ್ಸ ರಿಸರ್ಜನ್ಸ  ⚪
B. ಪೀಪಲ್ಸ ಡಿಸರ್ವ್ಸ
C. ಫಾರ ಪೀಪಲ್ಸ
D. ಪೀಪಲ್ಸ ಜಸ್ಟಿಸ್

6. ಇತ್ತೀಚೆಗೆ ಪ್ರಾನ್ಸ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಯಾರು ?

A. ಶ್ರೀ ರವಿಲಂಕರ ಗುರೂಜಿ ⚪
B. ಹಮೀದ ಬಸ್ಸಾರಿ
C. ನಿರ್ಮಲನಂದ ಸ್ವಾಮಿಜಿ
D. ಅರುಣ್ ಜೇಟ್ಲಿ

7. ಕಾಶ್ಮೀರದ "ದಚಿಗಮ್ ರಾಷ್ರ್ಟೀಯ ಉದ್ಯಾನವನ" ಈ ಕೆಳಕಂಡ ಯಾವುದರ ಸಂರಕ್ಷಣೆಗೆ ಪ್ರಸಿದ್ದಿಯಾಗಿದೆ ?

A. ತೋಳ
B. ಹಿಮಕರಡಿ
C. ಕಾಶ್ಮೀರ ಜಿಂಕೆ ⚪
D. ಇಂಡಿಯನ್ ಬಸ್ಟರ್ಡ್

8. ಯಾವ ಸಂಸ್ಥೆ ಇತ್ತೀಚೆಗೆ ಸ್ವದೇಶಿ ತಂತ್ರಜ್ಞಾನ ಬಳಸಿ ದೇಶದ ಮೊದಲ ವಿದ್ಯುತ ಚಾಲಿತ ಬಸ್ಸು ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ ?

A. ಮಹೀಂದ್ರ ಅಂಡ ಮಹೀಂದ್ರ
B. ಅಶೋಕ ಲೇಲ್ಯಾಂಡ ⚪
C. ಟಾಟಾ ಸಮೂಹ
D. ವೊಲ್ವೊ

9. ಬಾಲ್ಟಿಕ್ ಮತ್ತು ಉತ್ತರ ಸಮುದ್ರವನ್ನು (North Sea) ಸಂಪರ್ಕಿಸುವ ಕಾಲುವೆ ?

A. ಕೀಲ್ ಕಾಲುವೆ ⚪
B. ಪನಾಮ ಕಾಲುವೆ
C. ಸೂಯೆಜ್ ಕಾಲುವೆ
D. ಯಾವುದು ಅಲ್ಲಾ

10. ಯಾವ ವರ್ಷ ಅಂತ್ಯಕ್ಕೆ ಭಾರತ ಪ್ರಬಲ ಮನೆ ಅನಿಲ ಹೆೃಡ್ರೋಪ್ಲೋರೊಕಾರ್ಬನ್ (HFC 23) ಬಳಕೆಯನ್ನು ತೋಡೆದುಹಾಕಲು ನಿರ್ಧರಿಸಿದೆ ?

A. 2045
B. 2030 ⚪
C. 2034
D. 2040

@@@@@@@@@@@@@@@@

1. ಲೋಹ ಮತ್ತು ಅಲೋಹ ಈ ಎರಡು ಗುಣವನ್ನು ಹೊಂದಿರುವ ಮೂಲವಸ್ತು ?

A. ಮಿಶ್ರಲೋಹ
B. ಮೆಟಲಾಯ್ಡಗಳು✔
C. ಕಲಿನಗಳು
D. ಬಹುರೂಪಿಗಳು

2. ದ್ರವವೂಂದರಲಿ ವಸ್ತುವಿನ ಮೇಲೆ ವರ್ತಿಸುವ ಮೇಲ್ಮುಖ ಜಲವನ್ನು ಹೀಗೆನ್ನುತ್ತಾರೆ ?

A. ನೂಕು
B. ಪ್ಲವನತೆ
C. ಒತ್ತಡ ✔
D. ತೇಲು

3. ಒಂದು ಕಾದ ವಿದ್ಯುತ ಒಲೆಯ ಮೇಲೆ ನೀರಿನ ಪಾತ್ರೆ ಇಟ್ಟಾಗ ಆ ನೀರು ಯಾವ ಪ್ರಕ್ರಿಯೆಯ ಮೂಲಕ ಬಿಸಿಯಾಗುತ್ತದೆ ?

A. ವಹನ
B. ವಿಕಿರಣ
C. ಸಂವಹನ ✔
D. ವಿದ್ಯುತ ಪ್ರತಿರೋಧ

4. ಕೊಠಡಿಯ ಉಷ್ಣಾಂಶದಲ್ಲಿ ಈ ಕೆಳಗಿನದು ಘನ ರೂಪದಲ್ಲಿರುತ್ತದೆ ?

A. ಭಾಷ್ಟೀಭವನ ✔
B. ಕುದಿಯುವಿಕೆ
C. ಸಾಂದ್ರೀಕರಣ
D. ಘನೀಕರಣ

5. ಮಾನವನ ದೇಹದಲ್ಲಿ ಅತ್ಯಂತ ಸಮೃಧ್ಧವಾಗಿರುವ ಮೂಲಧಾತು ?

A. ಇಂಗಾಲ ✔
B. ಆಮ್ಲಜಲಕ
C. ಸಾರಜನಕ
D. ಜಲಜನಕ

6. ಆಹಾರದಲ್ಲಿ ಅತಿ ಹೆಚ್ಚು ಕ್ಯಾಲೋರಿಯುಕ್ತ ಮೌಲ್ಯವಿರುವ ಘಟಕಾಂಶ ಯಾವುದು ?

A. ಕಾರ್ಬೋಹೆೃಡ್ರೇಜ್ ಗಳು
B. ಕೋಬ್ಬುಗಳು ✔
C. ಪ್ರೋಟಿನ್ ಗಳು
D. ಜೀವಸತ್ವಗಳು

7.ಕೀಟನಾಶಕವಾಗಿ ಬಳಸುವ ಸಾವಯುವ ಸಂಯುಕ್ತ ?

A. ಎಥಿಲಿನ್  
B. ಮಿಥೇನ್
C. ಗ್ಯಾಮಿಕ್ಸೇನ್   ✔
D. ಅಸಿಟಲೀವ್

8. ನಕ್ಷತ್ರಗಳ ದೂರವನ್ನು ಅಳೆಯಲು ಉಪಯೋಗಿಸುಬಹುದಾದ ಅತಿದೊಡ್ಡ ಮಾನ ?

A. ಕೀಲೋಮೀಟರ್
B. ಪಾರ್ಸೆಕ್  ✔
C. ಖಗೋಳಮಾನ
D. ಜ್ಯೋತಿವರ್ಷ

9. ಆವರ್ತ ಕೋಷ್ರ್ಠಕದಲ್ಲಿರುವ ಅಡ್ಡಸಾಲುಗಳನ್ನು ಹೀಗೆ ಕರೆಯುತ್ತಾರೆ ?

A. ಲಂಬ ಸಾಲಗಳು
B. ಟ್ರೆೃಯಾಡುಗಳು
C. ಆವರ್ತಗಳು ✔
D. ಗುಂಪುಗಳು

10. ಯಾವುದು ಅಕ್ಷಾಂಶ ಸ್ಥಳವನ್ನು ಸೂಚಿಸುತ್ತದೆ?

A. ಸಮಯ
B. ಉತ್ತರ
C. ಮಳೆಯ ಪ್ರಮಾಣ
D. ತಾಪಮಾನ ✔

@@@@@@@@@@@@

1. ಒಂದು ವಸ್ತು ˌ ಒಬ್ಬ ವ್ಯಕ್ತಿ ಅಥವಾ ಒಂದು ಪ್ರಾಣಿಯ ಹೆಸರನ್ನು ಸೂಚಿಸುವ ಪದಗಳಿಗೆ ................. ಎನ್ನುವರು ?

A. ಕ್ರಿಯಾಪದ
B. ಧಾತು
C. ಸರ್ವನಾಮ
D. ನಾಮಪದ 🔘

2. ' ಕುಂಟ ' — ಈ ಪದವು ಕೆಳಗಿನ ಯಾವುದಕ್ಕೆ ಉದಾಹರಣೆಯಾಗಿದೆ ?

A. ಅನ್ವರ್ಥನಾಮ 🔘
B. ರೂಢನಾಮ
C. ಅಂಕಿತನಾಮ
D. ಯಾವುದು ಅಲ್ಲ

3. ತಾನು ಎಂಬುದು ಯಾವ ಪ್ರಕಾರದ ಸರ್ವನಾಮ ?

A. ದರ್ಶಕ
B. ಪ್ರಶ್ನಾರ್ಥಕ
C. ಆತ್ಮಾರ್ಥಕ 🔘
D. ಪುರುಷಾರ್ಥಕ

4. ಅನುಕರಣಾವ್ಯಯಕ್ಕೆ ಉದಾಹರಣೆಯಲ್ಲದ್ದನು ಗುರುತಿಸಿ ?

A. ಬುಸುಬುಸು
B. ಗಲಗಲ
C. ಕಿಲಕಿಲ
D. ನುಣ್ಣಗೆ 🔘

5. ಅಪ್ಪಣೆ ˌ ಹಾರೆೃಕೆ ˌ ಕೋರಿಕೆ ˌ ಆರ್ಶಿವಾದ ಮುಂತಾದವು ಈ ಪ್ರಕಾರದ ಕ್ರಿಯಾಪದಕ್ಕೆ ಉದಾಹರಣೆಯಾಗಿದೆ ?

A. ಸಂಶಯಾರ್ಥಕ
B. ಕಾಲಾರ್ಥಕ
C. ನಿಷೇಧಾರ್ಥಕ
D. ವಿದ್ಯರ್ಥಕ 🔘

6. ಸಿರಿತನ ಎಂಬ ಪದವು ಈ ಪ್ರಕಾರದ ಉದಾಹರಣೆಯಾಗಿದೆ ?

A. ತದ್ದಿತ ವಿಶೇಷಣ
B. ತದ್ದಿತ ಭಾವನಾಮ 🔘
C. ತದ್ದಿತನಾಮ
D. ಯಾವುದು ಅಲ್ಲ

7. " ಮುಂಗೆೃ " ಈ ಸಮಾಸಕ್ಕೆ ಉದಾಹರಣೆಯಾಗಿದೆ ?

A. ಕ್ರಿಯಾ
B. ತತ್ಪುರುಷ
C. ಅಂಶಿ 🔘
D. ಗಮಕ

8. ಭೀಮಾರ್ಜನರು ಎಂಬುದು ಈ ಸಮಾಸಕ್ಕೆ ಸೇರಿದೆ ?

A. ಕರ್ಮಧಾರಯ
B. ದ್ವಿಗು
C. ದ್ವಂದ್ವ 🔘
D. ಬಹುವ್ರೀಹಿ

9. ಸ್ವಾಮಿ ವಿವೇಕಾನಂದರ ಮುಖವು ಸೂರ್ಯಪ್ರಭೆಯಂತೆ ಹೊಳೆಯತ್ತೀತ್ತು . ಇಲ್ಲಿರುವ ಅಲಂಕಾರ ?

A. ದೃಷ್ಟಾಂತ
B. ದೀಪಕ
C. ಶ್ಲೇಷಾ
D. ಉಪಮಾ 🔘

10. ರೂಪಕಾಲಂಕಾರದ ಉದಾಹರಣೆಯಲ್ಲದ್ದನ್ನು ಗುರುತಿಸಿ ?

A. ಚಂದ್ರಮುಖಿ
B. ಕೆಂದಾವರೆ 🔘
C. ಪುರುಷಸಿಂಹ
D. ಕಲ್ಲೆದೆ

@@@@@@@@@@@@@@@@


@@@@@@@@@@@@@@@@@@

1. ಕರ್ನಾಟಕದ ಮೊದಲ ರಾಷ್ರ್ಟಕವಿ ?

A. ಎಂ. ಗೋವಿಂದ ಪೆೃ 🗝
B. ಶಿವರಾಮ ಕಾರಂತ
C. ಕುವೆಂಪು
D. ಜಿ.ಎಸ್ . ಶಿವರುದ್ರಪ್ಪ

2. ಗದ್ಯವೇ ಹೃದ್ಯ ಎಂಡವರು ?

A. ಲಕ್ಷ್ಮೀನಾರಾಯಣ 🗝
B. ಲಕ್ಷ್ಮೀಶ
C. ಕೆಂಪುನಾರಾಯಣ
D. ಗೌರೀಶ

3. ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ ಪಡೆದ ಕೃತಿ ?

A. ಸಾವಿನ ನೆರಳು 🗝
B. ಸಾವಿರಾರು ನದಿಗಳು
C. ಸಾವಿರ ಮೆಟ್ಟಿಲು
D. ಸಾವಿರ ಸಾಲುಗಳು

4. ಮೆೃಸೂರಿನ ಜಾನಪದ ವಸ್ತು ಸಂಗ್ರಾಹಾಲಯ ರೂವಾರಿ ?

A. ಟಿ ಆರ್ ತಿಪ್ಪೇಸ್ವಾಮಿ 🗝
B. ಜಿ ಆರ್ ತಿಪ್ಪೇಸ್ವಾಮಿ
C. ಕೆ ಟಿ ಶಿವಪ್ರಸಾದ
D. ಕೆ ವೆಂಕಟಪ್ಪ

5. ಕೆೃವಾರ ತಾತಯ್ಯನೆಂದು ಪ್ರಸಿದ್ದರಾದವರು ?

A. ಕೆೃವಾರ ಯೋಗಿ ನಾರಾಯಣಪ್ಪ🗝
B. ಕೆೃವಾರ ಯೋಗಿ ಸಿದ್ದಪ್ಪ
C. ಕೆೃವಾರ ಯೋಗಿ ಚನ್ನಪ್ಪ
D. ಕೆೃವಾರ ಯೋಗಿ ಮಲ್ಲಪ್ಪ

6. ಕುಲುಂ ಕುಲಮಲ್ತು ಎಂಬುದು ಯಾರ ಕಾವ್ಯದಲ್ಲಿದೆ ?

A. ಪಂಪ 🗝
B. ರನ್ನ
C. ಜನ್ನ
D. ನಾಗವರ್ಮ

7. ಭರತೇಶ ವೆೃಭವ ಕಾವ್ಯ ಇರುವುದು ?

A. ಸಾಂಗತ್ಯ 🗝
B. ಕಂದ
C. ವೃತ್ತ
D. ಏಳೆ

8. ಸಾಯತಿದೆ ನಿಮ್ಮ ನುಡಿ ಈ ಕನ್ನಡದ ಕಂದರಿರ ಎಂದವರು ?

A. ಕುವೆಂಪು 🗝
B. ಬಿ.ಎಂ.ಶ್ರೀ
C. ಮಾಸ್ತಿ
D. ಬೇಂದ್ರೆ

9. ಬೇಸರ ಪದದ ಗ್ರಾಮ್ಯ (ಜನಪದ) ರೂಪ ?

A. ಬ್ಯಾಸರ 🗝
B. ಬ್ಯಾಸಿರ
C. ಬ್ಯಾಸುರ
D. ಬ್ಯಾಸ

10. — ಆರು ˌ — ರು ˌ — ಗಳು ˌ — ಅಂದಿರು ಎಂಬುವು ?

A. ಬುಹುವಚನ ಪ್ರತ್ಯಯಗಳು 🗝
B. ವಿಭಕ್ತಿ ಪ್ರತ್ಯಯಗಳು
C. ಲಿಂಗ ಪ್ರತ್ಯಯಗಳು
D. ಕಾಲಸೂಚಕ ಪ್ರತ್ಯಯಗಳು

@@@@@@@@@@@@@@@@

1. ಪ್ರಕರಣ 22 ರನ್ವಯ ಚುನಾವಣಾ ಭ್ರಷ್ಟಾಚಾರಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥನೆಂದು ನಿರ್ಣಯಿಸಲಾದ ವ್ಯಕ್ತಿಯು ಗೋತ್ತುಪಡಿಸಿದ ನ್ಯಾಯಾಲಯದಿಂದ ................. ವರ್ಷಗಳವರೆಗೆ ಸದಸ್ಯತ್ವಕ್ಕೆ ಅನರ್ಹನಾಗುತ್ತಾನೆ ?

A. ಆರು ವರ್ಷ
B. ಹತ್ತು ವರ್ಷ
C. ಐದು ವರ್ಷ ✔
D. ನಾಲ್ಕು ವರ್ಷ

2. ಮತದಾನ ಕೇಂದ್ರದಿಂದ ಎಷ್ಟು ಅಂತರದೊಳಗೆ ಚುನಾವಣಾ ಪ್ರಚಾರ ನಿಷೇಶಿಸಲಾಗಿದೆ ?

A. 500 ಮೀ ಅಂತರ
B. 1000 ಮೀ ಅಂತರ
C. 800 ಮೀ ಅಂತರ
D. 100 ಮೀ ಅಂತರ ✔

3. ಮತದಾನ ಕೇಂದ್ರದಿಂದ 100 ಮೀ ಅಂತರದೊಳಗೆ ಚುನಾವಣಾ ಪ್ರಚಾರ ಮಾಡುವ ವ್ಯಕ್ತಿಗೆ .................. ದಂಡ ವಿಧಿಸಬಹುದು ?

A. 2000 ರೂ ಗಳವರೆಗೆ
B. 1500 ರೂ ಗಳವರೆಗೆ
C. 1000 ರೂ ಗಳವರೆಗೆ
D.   500 ರೂ ಗಳವರೆಗೆ ✔

4. ಮತದಾನ ಕೇಂದ್ರಗಳಲ್ಲಿ ಅಥವಾ ಅವುಗಳ ಹತ್ತಿರ ಅನುಚಿತ ನಡತೆಗಾಗಿ ದಂಡನೆ ?

A. ಮೂರು ತಿಂಗಳು ಕಾರಾಗೃಹವಾಸ ಮತ್ತು ದಂಡ✔
B. ಆರು ತಿಂಗಳು ಕಾರಾಗೃಹವಾಸ ಮತ್ತು ದಂಡ
C. ಒಂದು ತಿಂಗಳು ಕಾರಾಗೃಹವಾಸ ಮಾತ್ರ
D. ಮೇಲಿನ ಯಾವುದು ಅಲ್ಲಾ

5. ಚುನಾವಣೆಯಲ್ಲಿ ಸರ್ಕಾರಿ ನೌಕರರು ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದರೆ ಅವರಿಗೆ ?

A. ಮೂರು ತಿಂಗಳು ಕಾರಾಗೃಹವಾಸ ಮತ್ತು ದಂಡ
B. ಆರು ತಿಂಗಳು ಕಾರಾಗೃಹವಾಸ ಮತ್ತು ದಂಡ ✔
C. ಒಂದು ತಿಂಗಳು ಕಾರಾಗೃಹವಾಸ ಮತ್ತು ದಂಡ
D. ಒಂದು ವರ್ಷ ಜೆೃಲು ಶಿಕ್ಷೆ

6. ಯಾವೊಬ್ಬ ವ್ಯಕ್ತಿಯು ಮತಗಟ್ಟಿಯನ್ನು ವಶಪಡಿಸಿಕೊಂಡರೆ ?

A. ಹತ್ತು ವರ್ಷಗಳವರೆಗೆ ಕಾರಾಗೃಹವಾಸ ಮತ್ತು ದಂಡ
B. ಮೂರು ತಿಂಗಳುಗಳಿಗೆ ಕಡಿಮೆಯಿಲ್ಲದ ಮತ್ತು ಒಂದು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹವಾಸ ಮತ್ತು ಜುಲ್ಲಾನೆಯಿಂದ ದಂಡಿತನಾಗತಕ್ಕದ್ದು
C. ಆರು ತಿಂಗಳುಗಳಿಗೆ ಕಡಿಮೆಯಿಲ್ಲದ ಮತ್ತು ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹವಾಸ ಮತ್ತು ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು ✔
D. ಮೇಲಿನ ಯಾವುದು ಅಲ್ಲಾ

7. ಕಿರುಹೋತ್ತಿಗೆ ˌ ಭಿತ್ತಿಪತ್ರಗಳು ಮುದ್ರಿಸಿದ ನಂತರ ಪ್ರತಿಯೊಂದು ನಿಗದಿತ ಸಮಯೊಳಗೆ ಮುದ್ರಕನು .............. ಕಳಿಸಬೇಕು ?

A. ಜಿಲ್ಲಾಧಿಕಾರಿಗೆ
B. ಜಿಲ್ಲಾ ಮ್ಯಾಜಿಸ್ರ್ಟೇಟನಿಗೆ ✔
C. ವಾರ್ತಾ ಮತ್ತು ಪ್ರಸಾರ ಇಲಾಖೆ
D. ಅಸಿಸ್ಟೆಂಟ್ ಕಮೀಷನರಿಗೆ

8. ಚುನಾವಣೆ ದಿನಾಂಕದಂದು ಜಾತ್ರೆ ಇತ್ಯಾದಿಗಳನ್ನು ನಿಷೇಧಿಸುವ ಅಧಿಕಾರ ಇವರಿಗೆ ?

A. ಅಸಿಸ್ಟೆಂಟ್ ಕಮೀಷನರ
B. ಜಿಲ್ಲಾಧಿಕಾರಿ ✔
C. ತಹಶೀಲ್ದಾರ
D. ಗ್ರಾ.ಪಂ.ಅಧ್ಯಕ್ಷ

9. ಮತದಾನಕ್ಕೆ ಮುಂಚೆ 48 ಗಂಟೆಯೊಳಗೆ ಅಥವಾ ಮತದಾನದ ದಿನದಂದು ಯಾವುದೇ ಸಾರ್ವಜನಿಕ ಸಭೆ ನಡೆಸಿದರೆ ಅಥವಾ ಹಾಜರಾದರೆ ಆತನಿಗೆ ?

A. 250 ರೂ ದಂಡ ✔
B. 500 ರೂ ದಂಡ
C. 550 ರೂ ದಂಡ
D. 650 ರೂ ದಂಡ

10. ಗ್ರಾಮ ಪಂಚಾಯತಿ ಚುನಾವಣೆ ಸ್ಪರ್ಧಿಸುವ ಸಾಮಾನ್ಯ ಅಭ್ಯರ್ಥಿ ಪಾಲಿಸಬೇಕಾದ ಠೇವಣೆ ?

A. 500 ರೂ
B. 100 ರೂ
C. 200 ರೂ ✔
D. 1500 ರೂ

@@@@@@@@@@@@@@@

 1. COMMISSIONED

A. Started
B. Closed
C. Finished
D. Terminated✔

2. ARTIFICIAL

A. Red
B. Natural✔
C. Truthful
D. Solid

3. RELINQUISH

A. Abdicate
B. Renounce
C. Possess✔
D. Deny

4. EXPAND

A. Convert
B. Condense✔
C. Congest
D. Condude
5. MORTAL

A. Divine
B. Lmmortal✔
C. Spiritual
D. Eternal

6. QUIESCENT

A. Active✔
B. Dormant
C. Weak
D. Contradicting

7. OBEYING

A. Ordering✔
B. Following
C. Refusing
D. Contradicting

7. OBEYING

A. Ordering✔
B. Following
C. Refusing
D. Contradicting

8. FRAUDUCENT

A. Candid
B. Direct
C. Forthright
D. Genuine✔

9. ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಪದಗಳು

A. ದಿಗ್ವಾಚಕಗಳು✔
B. ಪ್ರಕಾರವಾಚಕಗಳು
C. ಸಂಖ್ಯಾವಾಚಕಗಳು
D. ಪರಿಮಾಣ ವಾಚಕಗಳು

10. ನಾಮಪದದ ಮೂಲರೂಪ

A. ಪ್ರಕೃತಿ✔
B. ಧಾತು
C. ಪ್ರಾತಿಪದಿಕ
D. ಪ್ರತ್ಯಯ

@@@@@@@@@@@@@@@

 1. ರಾಷ್ರ್ಟಕವಿ ಕುವೆಂಪು ಈ ಕೆಳಕಂಡ ಯಾವ
ಜಿಲ್ಲೆಯಲ್ಲಿ ಜನಿಸಿರುತ್ತಾರೆ ?

A. ಶಿವಮೊಗ್ಗ  💖
B. ದಾವಣಗೆರೆ
C. ಚಿತ್ರದುರ್ಗ
D. ಚಿಕ್ಕಮಗಳೂರ

2. ಇತ್ತೀಚೆಗೆ ಭಾರತದ ಅತೀ ಎತ್ತರದಲ್ಲಿ ನಿಂತಿರುವ ಬಸವಣ್ಣನವರು ಪ್ರತಿಮೆ ಅನಾವರಣಗೊಳಿಸಲಾಯಿತು ?

A. ಬೆಳಗಾಂವಿ
B. ಗದಗ  💖
C. ಬೀದರ
D. ಬಾಗಲಕೋಟ

3. ಬಸವ ಸಾಗರ ಆಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತದೆ ?

A. ಕೃಷ್ಣಾ ನದಿ 💖
B. ನೇತ್ರಾವತಿ ನದಿ
C. ಕಾವೇರಿ ನದಿ
D. ಶರಾವತಿ ನದಿ

4. ಮಹಾತ್ಮ ಗಾಂಧಿ ಜಲವಿದ್ಯುತ ಕೇಂದ್ರ ಯಾವ ಜಿಲ್ಲೆಯಲ್ಲಿದೆ ?

A. ಮೆೃಸೂರ
B. ಬೆಳಗಾವಿ
C. ಮಂಡ್ಯ
D. ಶಿವಮೊಗ್ಗ  💖

5. ಕೆಳಗಿನವುಗಳಲ್ಲಿ ಅತೀ ಹೆಚ್ಚು ತೊಗರಿ ಬೆಳೆ ಉತ್ಪನ್ನ ಮಾಡುವ ಜಿಲ್ಲೆ ಯಾವುದು ?

A. ಕಲಬುರಗಿ  💖
B. ರಾಯಚೂರ
C. ಚಿತ್ರದುರ್ಗ
D. ತುಮಕೂರ

6. "ಗದುಗಿನ ಭಾರತ " ವನ್ನು ರಚಿಸಿದವರು ಯಾರು ?

A. ಕುಮಾರವ್ಯಾಸ  💖
B. ಕನಕದಾಸ
C. ಪುರಂದರದಾಸ
D. ಚಾಮರಸ

7. ಕೆೃಗಾ ಅಣು ವಿದ್ಯುತ ಯೋಜನೆ ಯಾವ ಜಿಲ್ಲೆಯಲ್ಲಿದೆ ?

A. ಉಡುಪಿ
B. ಕಾರವಾರ 💖
C. ಧಾರವಾಡ
D. ರಾಯಚೂರ

8. ಚಾಣಕ್ಯ ಅವರನ್ನು ಹೀಗೂ ಕರೆಯುವರು ?

A. ಬಿಂಬಸಾರ
B. ಕೌಟಿಲ್ಯ  💖
C. ರುದ್ರಮುನಿ
D. ಸಹಸರ ಬುದ್ದಿ

9. ಜೆೃನಧರ್ಮದ ಸಂಸ್ಥಾಪಕರಾದ ಮಹಾವೀರರನ್ನು ಹೀಗೂ ಕರೆಯಲಾಗುತ್ತಿತ್ತು ?

A. ಸಖ್ಯಮುನಿ
B. ವರ್ಧಮಾನ 💖
C. ಗೌತಮ
D. ಅಶ್ವಘೋಷ

10. ಕೆಳಗಿನವುಗಳಲ್ಲಿ ಯಾವ ಪುಸ್ತಕವನ್ನು ಕಾಳಿದಾಸರು ಬರೆದಿರುವುದಿಲ್ಲ ?

A. ಮೇಘದೂತ
B. ರಿತುಸಂಹಾರ
C. ಮುದ್ರರಾಕ್ಷಸ  💖
D. ಕುಮಾರಸಂಭವ

@@@@@@@@@@@@@

: 1. ಈ ಕೆಳಗಿನ ಯಾವುದು ನಿಷೇದಾರ್ಥಕ ಪದಕ್ಕೆ ಉದಾಹರಣೆಯಾಗಿದೆ ?

A. ಸತೀಶ ಬಂದನು
B. ಬಸ್ಸು ಬಾರದು ✔
C. ಬೆಳೆ ಬೆಳೆಯಲಿ
D. ಮಳೆ ಬರುವುದು

2. " ಆಳಾಗಬಲ್ಲವನ್ನು ಅರಸನಾಗಬಲ್ಲ " ಈ ಗಾದೆ ಮಾತಿನ ಅರ್ಥ ?

A. ಆಳು ಕೆಲಸಮಾಡುವ ಅರಸ ಮಾಡಿಸುವ
B. ಸೇವಕನು ಸರ್ವಾಧಿಕಾರಿಯಾಗಬಲ್ಲ
C. ಆಳುಗಳಿಂದಲೇ ಅರಸರಿಗೆ ಹೆಸರು
D. ಸೇವಾ ಮನೋಬಾವವು ಸ್ಥಾನವನ್ನು ತರಬಲ್ಲದು ✔

3. ಈ ಕೆಳಗಿನ ಯಾವುದು ವರ್ತಮಾನ ಕಾಲ ಸೂಚಿಸುತ್ತದೆ ?

A. ರಾಜನು ಬಂದನು
B. ರಾಜನು ಬರುವನು
C. ರಾಜನು ಬರುತ್ತಾನೆ ✔
D. ರಾಜನು ಬರಲಿಲ್

4. "ಅಧಿಕೃತ ಜ್ಞಾಪನ" ಎಂಬುದನ್ನು ಈ ಬಗೆಯ ಪತ್ರದಲ್ಲಿ ಕಾಣಬಹುದು..................?

A. ಮೇಲಾಧಿಕಾರಿಗಳಿಗೆ ಬರೆದ ಪತ್ರ
B. ಮೇಲಾಧಿಕಾರಿಗಳಿಂದ ಬಂದ ಪತ್ರದಲ್ಲಿ ✔
C. ಖಾಸಗಿ ಪತ್ರ
D. ರಜಾ ಪತ್ರ

5. " ಕಾನ್ಪರೆನ್ಸ " ( Conference ) ಗೆ ಸಂವಾದಿಯಾಗಿ ಕನ್ನಡದಲ್ಲಿ ಬಳಕೆಯಾಗುವ ಆಡಳಿತ ಪದವಿದು .................... ?

A. ಸಮ್ಮೇಳನ ✔
B. ಸಮಾವೇಶ
C. ಸಭೆ
D. ಕಾರ್ಯಗಾರ

6. "ಹೂದೋಟ " ಇದು ಯಾವ ಸಂಧಿಗೆ ಉದಾಹರಣೆಯಾಗಿದೆ ?

A. ಆದೇಶ ಸಂಧಿ ✔
B. ಆಗಮ ಸಂಧಿ
C. ಲೋಪ ಸಂಧಿ
D. ಸವರ್ಣಧೀರ್ಘ ಸಂಧಿ

7. ಈ ಕೆಳಗಿನ ಯಾವುದು ದ್ವಿರುಕ್ತಿ ಪದ .................. ?

A. ಬೇಗಬೇಗ✔
B. ಆಸ್ತಿ ಪಾಸ್ತಿ
C. ಗಿಡಗಂಟಿ
D. ಥಳಥಳ

8. ಇದೊಂದು ವಿಶೇಷಣ ಪದ ................. ?

A. ಹಿರಿಮೆ ✔
B. ಇತ್ಯಾದಿ
C. ಹಾಗೂ
D. ಚೆನ್ನಾಗಿ

9. ಈ ಕೆಳಗಿನ ಯಾವುದು ಸವರ್ಣಸ್ವರಗಳ ಜೋಡಿಯಲ್ಲ ?

A. ಅಆ
B. ಉಊ
C. ಎಏ
D. ಐಓೌ ✔

10. ಇವುಗಳಲ್ಲಿ ಪ್ರಕಾರ ವಾಚಕ ಶಬ್ದಗಳನ್ನು ಗುರುತಿಸಿ ?

A. ಎಷ್ಟು ಇಷ್ಟು
B. ಅಂತಹ ಇಂತಹ ✔
C. ಒಂದನೇ ಎರಡನೇ
D. ನಾಲ್ಕಾರು ಎಂಟತ್ತು

@@@@@@@@@@@@@@

1. ' ಕೆಂಗದಿರು` ಎಂದರೆ ............. ?

A. ಧೂಮಕೇತು
B. ನಕ್ಷತ್ರ
C. ಚಂದ್ರ
D. ಸೂರ್ಯ🔘

2. ಇವುಗಳಲ್ಲಿ ಶುದ್ದರೂಪದ ಪದ ಯಾವುದು ?

A. ನಿಶ್ಕರ್ಶೆ
B. ನಿಶ್ಕರ್ಷೆ
C. ನಿಷ್ಕರ್ಷೆ 🔘
D. ನಿಷ್ಕರ್ಶೇ

3. ರೆೃಲಿನಲ್ಲಿ ಎಂಬ ಪದ ................. ವಿಭಕ್ತಿಯಲ್ಲಿದೆ ?

A. ಚತುರ್ಥಿ
B. ಸಪ್ತಮಿ 🔘
C. ಷಷ್ಠಿ
D. ತೃತೀಯಾ

4. ಕ್ರಿಯಾಪದದ ಮೂಲ ರೂಪಕ್ಕೆ ಹೀಗೆನ್ನುವರು ?

A. ಧಾತು 🔘
B. ಅವ್ಯಯ
C. ಸರ್ವನಾಮ
D. ಅಖ್ಯಾತ

5. ಜುಳುಜುಳು ಇದೊಂದು .................. ?

A. ದ್ವಿರುಕ್ತಿ
B. ಜೋಡುನುಡಿ
C. ಅನುಕರಣವ್ಯಯ 🔘
D. ಪಡೆನುಡಿ

6. ಅನುಭವ ಇದರ ವಿರುದ್ದಾರ್ಥಕ ಪದ ?

A. ಅನಾನುಭವ
B. ಅನನುಭವ 🔘
C. ಅನುಭವಿಲ್ಲ
D. ಹೊಸದು

7. ಪತಿವ್ರತೆ ಇದರ ತದ್ಬವ ರೂಪ ?

A. ಪವಿತ್ರ
B. ಹದಿಬದೆ 🔘
C. ಗುಣವಂತ
D. ಪತಿತ್ವ

8. ಈ ಕೂಳಗಿನವುಗಳಲ್ಲಿ ಕನ್ನಡ ಮೂಲದಲ್ಲದ ಪದವನ್ನು ಗುರುತಿಸಿ ?

A. ಮಣ್ಣು
B. ಕೆಸರು
C. ಉಗುರ
D. ಕಾಗದ🔘

9. "ಹೊಟ್ಟೆ ಬಟ್ಟೆ ಕಟ್ಟಿ" ಈ ನುಡಿಗಟ್ಟಿನ ಅರ್ಥವೇನು ?

A. ಹೊಟ್ಟೆ ಮೇಲೆ ಬಟ್ಟೆ ಕಟ್ಟಿಕೊಂಡು
B. ಕಡಿಮೆ ಬಟ್ಟೆ ಧರಿಸು
C. ಸಾಕಷ್ಟು ಕಷ್ಟಪಟ್ಟು 🔘
D. ಯಾವದು ಅಲ್ಲಾ

10. ಚನ್ನಾಗಿ ಪದಕ್ಕೆ ವ್ಯಾಕರಣದಲ್ಲಿ ಈ ಹೆಸರಿದೆ ?

A. ನಾಮಪದ
B. ಅನ್ವಯ 🔘
C. ಕ್ರಿಯಾಪದ
D. ತದ್ದಿತಾಂತ


1. ಯಾವ ನಗರ ಕನಿಷ್ಕನ ಸಾಮ್ರಾಜ್ಯದ ರಾಜಧಾನಿಯಾಗಿತ್ತು ?

A. ತಕ್ಷಶಿಲೆ
B. ಮುಲ್ತಾನ್
C. ಗಂಧಾರ
D. ಪುರುಷಪುರ✔

2. ಕೆಳಕಂಡ ಯಾವ ಸ್ಥಳದಲ್ಲಿ ವಿಶ್ವದ ಮೊಟ್ಟಮೊದಲ ವಿಶ್ವ ವಿದ್ಯಾಲಯ ಸ್ಥಾಪನೆ ಆಗಿತ್ತು ?

A. ಹಾರ್ವರ್ಡ್ ವಿ.ವಿ.
B. ಕೆಂಬ್ರಿಡ್ಜ ವಿ.ವಿ.
C. ತಕ್ಷಶಿಲೆ ✔
D. ಆಕ್ಸಫರ್ಡ್

3. ಕೆಳಕಂಡವರಲ್ಲಿ ಯಾರು "ಆನಂದವನ" ದ ಸಂಸ್ಥಾಪಕರಾಗಿದ್ದಾರೆ ?

A. ಮಹಾತ್ಮ ಗಾಂಧಿ
B. ಬಾಬಾ ಆಮ್ಟೆ ✔
C. ಮೇಘಾ ಪಾಟ್ಕರ್
D. ಜಗಜೀವನರಾಮ್

4. ಈ ಕೆಳಕಂಡವರಲ್ಲಿ ಅತ್ಯಂತ ಬಲಶಾಲಿ ಪೇಶ್ವೆ ಯಾರು ?

A. ಬಾಲಾಜಿ ಬಾಜಿರಾವ್  ✔
B. ಬಾಜಿರಾವ್
C. ಮಾಧವರಾವ್  
D. ಬಾಲಾಜಿ ವಿಶ್ವನಾಥ್

5. 1952 ರಲ್ಲಿ ಬ್ರಿಟಿಷರು ಕೆಳಕಂಡ ಯಾವ ಕಾಂಡಕ್ಕೆ ಸಂಬಂಧಪಟ್ಟಂತೆ ಅನೇಕ ಜನರನ್ನು ಬಂಧಿಸಿ ಮೊಕದ್ದಮೆ ಹೂಡಿದ್ದರು ?

A. ಕಾಕೋರಿ ಕಾಂಡ ✔
B. ಕಾನ್ಪುರ ಕಾಂಡ
C. ಲಾಹೋರ ಕಾಂಡ
D. ಮೀರತ ಕಾಂಡ

6. ಈ ಕೆಳಕಂಡವರಲ್ಲಿ ಭಾರತದ ಪ್ರಥಮ ಮುಸ್ಲಿಂ ಆಡಳಿತಗಾರ್ತಿ ಯಾರು ?

A. ಬೇಗಂ ಹಜರತ ಮಹಲ
B. ನೂರ ಜಹಾನ
C. ರಜೀಯಾ ಸುಲ್ತಾನ ✔
D. ಚಾಂದಬೀಬಿ

7. ಆರ್ಯ ಸಮಾಜವನ್ನು ಕೆಳಕಂಡರವಲ್ಲಿ ಯಾರು ಸ್ಥಾಪನೆ ಮಾಡಿದ್ದರು ?

A. ಸ್ವಾಮಿ ದಯಾನಂದ ಸರಸ್ವತಿ✔
B. ರಾಜಾರಾಮ ಮೋಹನರಾಯ
C. ಸ್ವಾಮಿ ವಿವೇಕಾನಂದ
D. ಗೋಪಾಲಕೃಷ್ಣ ಗೋಖಲೆ

8. ಚೋಳರು ತಮ್ಮ ರಾಜ್ಯದಲ್ಲಿ ಯಾವ ಧರ್ಮಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದರು ?

A. ಜೆೃನ
B. ಬೌದ್ಧ
C. ಶೆೃವ ✔
D. ವೆೃಷ್ಣವ

9. ಬಾಲ್ಯವಿವಾಹ ಪದ್ಧತಿ ಕೆಳಕಂಡ ಯಾರ ಅವಧಿಯಲ್ಲಿ ಆರಂಭವಾಗಿತ್ತೆಂದು ಹೇಳಲಾಗುತ್ತದೆ ?

A. ಮೌರ್ಯರ
B. ಕುಷಾನರ
C. ಗುಪ್ತರ
D. ಹರ್ಷವರ್ಧನನ ✔

10, Man is what he eats ಇದು ಕೆಳಕಂಡ ಯಾರ ಹೇಳಿಕೆಯಾಗಿದೆ ?

A. ಮಾರ್ಕ್ಸ
B. ಏರಾವೆಲ್ಸ
C. ಲೆನಿನ್
D. ಲುಡವಿಗ✔

@@@@@@@@@@@@@

1. Generous : Stingly : : Gemteel  :      ?

A. Hostile ✔
B. Windy
C. Difficult
D. Polite

2. 'DISMAY' ಈ ಶಬ್ದದ ಸೂಕ್ತ ವಿರುದ್ದಾರ್ಥ

A. Joy ✔
B. Interest
C. Desire
D. Luck

3. ಈ ಕೆಳಕಂಡವುಗಳಲ್ಲಿ ಯಾವ ಶಬ್ದ ತಪ್ಪಾಗಿ ಉಲ್ಲೇಖಿಸಲ್ಪಟ್ಟಿದೆ ?

A. Commission
B. Omission
C. Possession
D. Occassion✔

4. Impartial ಶಬ್ದದ ಸೂಕ್ತ ಸಮಾನಾರ್ಥಕ ಶಬ್ದ ಯಾವುದು ?

A. Equitable
B. Just
C. Fair ✔
D. No improvement

5. Poach ಶಬ್ಬದ ವಿರುದ್ಧಾರ್ಥ ಕೊಡುವ ಶಬ್ದ ಯಾವುದು ?

A. Catch ✔
B. Hunt
C. Preach
D. Plunder

6. Sparked ಶಬ್ದದ ಸೂಕ್ತ ಸಮಾನಾರ್ಥಕ ಪದ ಯಾವುದು ?

A. Flickered✔
B. Flashed
C. Enlivened
D. Provoked

7. Quell ಈ ಶಬ್ದಕ್ಕೆ ಸೂಕ್ತ ವಿರುದ್ಧಾರ್ಥ ಕೊಡುವ ಶಬ್ದ ಯಾವುದು ?

A.Instigate✔
B. Focus
C. Rebel
D. Oppose

8. Harmony ಈ ಶಬ್ದದ ಸೂಕ್ತ ವಿರುದ್ಧ ಶಬ್ದ ಯಾವುದು ?

A. Crisis
B. Restricted
C. Monotonous✔
D. Downfall

9. Successor ಈ ಶಬ್ದದ ಸೂಕ್ತ ವಿರುದ್ಧ ಅರ್ಥ ಕೊಡುವ ಶಬ್ದ ಯಾವುದು ?

A. Follower
B. Predecessor✔
C. Guide
D. Processor

10. Grim ಈ ಶಬ್ದದ ಸೂಕ್ತ ವಿರುದ್ಧ ಶಬ್ದ ಯಾವುದು ?

A. Flexible
B. Pleasant✔
C. Gentle
D. Friendly

@@@@@@@@@@@@@@

1. ಗ್ರಾಮ ಪಂಚಾಯತಿಯ ಯಾವದೇ ಅಧ್ಯಕ್ಷ . ಉಪಾಧ್ಯಾಕ್ಷ ಅಥವಾ ಸದಸ್ಯನು ತೆಗೆದು ಹಾಕಲಾದ ಸಂದರ್ಭದಲ್ಲಿ ಆತನು ಯಾವುದೇ ಪಂಚಾಯತ್ ಮುಂದಿನ ಎಷ್ಟು ವರ್ಷಗಳವರೆಗೆ ಸ್ಪರ್ಧಿಸಲು ಅನರ್ಹನಾಗಿರುತ್ತಾನೆ ?

A. ನಾಲ್ಕು
B. ಐದು
C. ಆರು ✔
D. ಹತ್ತು

2. ಯಾವುದೇ ವ್ಯಕ್ತಿಯ ಪಂಚಾಯತಿಗೆ ಬಾಕಿ ಇರುವ ತೆರಿಗೆ ಫೀಜು ಅಥವಾ ಇತರ ಯಾವುದೇ ಮೋತ್ತವನ್ನು ಸಂದಾಯ ಮಾಡಲು ತಪ್ಪಿದರೆ ಪಂಚಾಯತಿಯು ಆತನಿಗೆ ಯಾವ ಆದೇಶ ನೀಡಬೇಕು ?

A. ವಸೂಲಾತಿ ಆದೇಶ
B. ತಗಾದೆ ಆದೇಶ ✔
C. ಬಾಕಿ ಆದೇಶ
D. ಬಡ್ಡಿ ಆದೇಶ

3. ಗ್ರಾಮ ಪಂಚಾಯತಿಗಳು ಈ ಕೆಳಗಿನ ಯಾವುದನ್ನು ಸಂಗ್ರಹಿಸಿಸುವ ಅಧಿಕಾರ ಹೊಂದಿದೆ ?

A. ಕಟ್ಟಡ ಮತ್ತು ಭೂಮಿಯ ಮೇಲಿನ ತೆರಿಗೆ
B. ಮಾರುಕಟ್ಟೆ ಶುಲ್ಕ
C. ಬಸ್ ನಿಲ್ಹಾಣ ಮತ್ತು ಜಾನುವಾರು ಮೇಯಿಸುವ ಜಾಗದ ಶುಲ್ಕ
D. ಮನರಂಜನೆ ತೆರಿಗೆ

ಸರಿಯಾದ ಉತ್ತರವನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಆರಿಸಿ
A. A . B ಮತ್ತು C
B. A . C ಮತ್ತು D
C. A . ಮತ್ತು C
D. A . B . C . ಮತ್ತು D ✔

4. ಕರ್ನಾಟಕದಲ್ಲಿ ರಾಷ್ರ್ಟೀಯ ಗ್ರಾಮೀಣ ಜೀವನೋಪಾಯ ಅಭಿಯಾನ ( NRLM ) ವನ್ನು ಯಾವ ಹೆಸರಿನಡಿ ಅನುಷ್ಠಾನಗೊಳಿಸಲಾಗುತ್ತಿದೆ ?

A. ಸ್ರ್ತೀಶಕ್ತಿ
B. ಸಂಜೀವಿನಿ ✔
C. ರಾಜೀವ ಚೆೃತನ್ಯ ಯೋಜನೆ
D. ದುಡಿಮೆ~ಹಿರಿಮೆ

5. MGNREGA ಯೋಜನೆಯಡಿ ಕೆೃಗೊಳ್ಳಬೇಕಾದ ಕಾಮಗಾರಿಯನ್ನು ಯಾವ ಸಭೆಯಲ್ಲಿ ಆಯ್ಕೆ ಮಾಡಬೇಕು ?

A. ಗ್ರಾಮ ಪಂಚಾಯತಿ ಸಾಮಾನ್ಯ ಸಭೆ
B. ಗ್ರಾಮ ಸಭೆ ✔
C. ಗ್ರಾಮ ಪಂಚಾಯತಿ ವಿಶೇಷ ಸಭೆ
D. ತಾ.ಪಂ

6. ಕರ್ನಾಟಕ ಗ್ರಾಮೀಣ ಮೂಲಭೂತ ಅಭಿವೃದ್ಧಿ ನಿಗಮ ಯಾವ ದಿನಾಂಕದಿಂದ ಪ್ರಾರಂಭಗೊಂಡಿದೆ ?

A. 9 ನೇ ಅಗಸ್ಟ 1974 ✔
B. 6 ನೇ ಅಗಸ್ಟ 1975
C. 7 ನೇ ಅಗಸ್ಟ 1976
D. 9 ನೇ ಅಗಸ್ಟ 1977

7. ಇವುಗಳಲ್ಲಿ ಗ್ರಾಮೀಣ ಭಾಗದ ಬಡವರಿಗೆ ವಸತಿ ಯೋಜನೆ ಆಗಿಲ್ಲದಿರುವುದು ................... ?

A. ನನ್ನ ಮನೆ ಯೋಜನೆ ✔
B. ಬಸವ ವಸತಿ ಯೋಜನೆ
C. ಡಾ.ಬಿ.ಆರ್ ಅಂಬೇಡ್ಕರ ನಿವಾಸ ಯೋಜನೆ
D. ಪ್ರಧಾನ ಮಂತ್ರಿ ಆವಾಸ್ ಯೋಜನೆ

8. MGNREGA ಯೋಜನೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲಾದ ಕೂಲಿ ಕಾರ್ಮಿಕರಿಗೆ ಕೆಲಸಕ್ಕೆ ಹಾಜರಾಗುವಂತೆ ಯಾವ ನಮೂನೆಯಲ್ಲಿ ತಿಳಿಸಲಾಗಿದೆ ?

A. ನಮೂನೆ 6
B. ನಮೂನೆ 7
C. ನಮೂನೆ 8 ✔
D. ನಮೂನೆ 9

9. ಈ ಕೆಳಗಿನ ಯಾವ ಪ್ರಕರಣದಡಿ ಗ್ರಾಮ ಪಂಚಾಯತಿ ಸದಸ್ಯರಾಗಲು ಅನರ್ಹತೆ ಬಗ್ಗೆ ತಿಳಿಸಲಾಗಿದೆ ?

A. ಪ್ರಕರಣ 08
B. ಪ್ರಕರಣ 09
C. ಪ್ರಕರಣ 10
D. ಪ್ರಕರಣ 12✔

10. ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗಿದಿರುವುದನ್ನು ಗುರುತಿಸಿ ?

A. ಜಿ.ವಿ.ಕೆ ರಾವ್ ಸಮಿತಿ : ಜಿಲ್ಲಾ ಪರಿಷತಗೆ ಹೆಚ್ಚಿನ ಪ್ರಾಮುಖ್ಯೆ
B. ಬಲವಂತ ರಾಯ್ ಮೇಹ್ತಾ ಸಮಿತಿ : ಮೂರು ಹಂತದ ಪಂಚಾಯತ ರಾಜ್
C. ಅಶೋಕ ಮೇಹ್ತಾ ಸಮಿತಿ : ಹಳ್ಳಿಗಳ ಸಮೂಹಕ್ಕೆ ನ್ಯಾಯ ಪಂಚಾಯ್ತಿ ರಚನೆ ✔
D. ಎಲ್ ಎಂ ಸಿಂಘ್ವಿ ಸಮಿತಿ : ಪಂಚಾಯತಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ




ಶಾಲಾ ಉಪಯುಕ್ತ


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL

ನಲಿಕಲಿ ಸಮಗ್ರ


ಸಾಧನಾ ಕಾರ್ಡ್ ಗಳುನಲಿಕಲಿ ಪಪೆಟ್ ಗಳುಕನ್ನಡ ಕಸ್ತೂರಿ ೧1ನೇ ವರ್ಗದ ಹಾಡುಗಳು
2ನೇ ವರ್ಗದ ಹಾಡುಗಳುಸರಳ ಶಬ್ದಗಳು ನುಡಿಗಟ್ಟುಗಳು ಓದುವೆನಾನು ಕಾರ್ಡುಗಳು
ನಲಿಕಲಿ ಮುಖವಾಡ
ಗಳು
ನಲಿಕಲಿ ತಟ್ಟೆಗಳುನಲಿಕಲಿ ತಟ್ಟೆಗಳುಮುರಾ
ನಲಿಕಲಿ ಹಾಡುಗಳು ಸಮಗ್ರ SEARCH SCHOOLನಲಿಕಲಿ ಹಾಡುಗಳುನಲಿಕಲಿ ಸಮಗ್ರ
com

ಕನ್ನಡ


ವಿರುದ್ದಾರ್ಥಕ ಪದಗಳುಲಿಂಗಗಳುಅಲಂಕಾರಗಳುTOFIE
ತತ್ಸಮ ತದ್ಭವಅನುದಾನ ಬಳಕೆ ನುಡಿಗಟ್ಟುಗಳು DSERT
ಗಾದೆ ಮಾತುಗಳುSCHOLER SHIPಜ್ಯೋತಿ ಸಂಜೀವಿನಿಮುರಾರ್ಜಿ ಪರೀಕ್ಷೆ
RTO SEARCH SCHOOLಶಿಕ್ಷಕರ ನೇಮಕಾತಿ ನಿಯಮಗಳುನ???ಗ್ರ
com

ಶಿಕ್ಷಕರ ಉಪಯುಕ್ತ 👇👇


Pay slips HRMS LOGINGPF STATEMENTKGID LOGINಪ್ರೌಢಶಾಲಾ ಶಿಕ್ಷಕರ ನೇಮಕಾತಿ
TRANSFERKCSR ನಿಯಮಗಳು KPSC DSERT
F????Lಪೆನ್ಷನ್ ಲೆಕ್ಕಾಚಾರಜ್ಯೋತಿ ಸಂಜೀವಿನಿಶಿಕ್ಷಕರ ನೇಮಕಾತಿ ನಿಯಮಗಳು
RTO SEARCH SCHOOLEEDS LOGINನಲಿಕಲಿ ಸಮಗ್ರ


ಸಾಮಾನ್ಯ - general

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Comments



MDM - ಮದ್ಯಾಹ್ನ ಬಿಸಿಯೂಟ ಯೋಜನೆ
MDM WEBMDM EGG ONLINE ENTRYMDM - ನಿಯಮ, ಆದೇಶಗಳು ಗೋಣಿ ಚೀಲ ನಿರ್ವಹಣೆ
JOINT ACCOUNTಪೆನ್ಷನ್ - ಅಡುಗೆ ಸಿಬ್ಬಂದಿEGG - EXEL SHEETಧಾನ್ಯಗಳ ಲೆಕ್ಕಾಚಾರ exel
Egg order Egg formatsMDM MILK ಹಾಲುಪ್ರತಿ ಗ್ರಾಂ ಗೆ ವೆಚ್ಚದ ಲೆಕ್ಕಾಚಾರ
ರಾಗಿ ಮಾಲ್ಟ್ ನಿರ್ವಹಣೆBills ರಶೀದಿಗಳುಗೋಡೆ ಬರಹಗಳುಧಾನ್ಯ ಖರೀದಿ

Find Us On Facebook

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



ಪ್ರಚಲಿತ ಪೋಸ್ಟ್‌ಗಳು

FLN HAND BOOK ಕೈಪಿಡಿ

Click here  FLN ಸಂಪನ್ಮೂಲ ಉಪಯುಕ್ತ  👇👇 FLN ಸುತ್ತೋಲೆಗಳು FLN ಕ್ರಿಯಾ ಯೋಜನೆ  FLN ಕಲಿಕಾ ಫಲಗಳು  FLN ಸ್ಥರಗಳು RUBICES  FLN ಭಾಷಾ ಸಾಕ್ಷರತೆ  FLN ಸಂಖ್ಯಾ...