ಸೋಮವಾರ, ಸೆಪ್ಟೆಂಬರ್ 20, 2021

7th - ಸಮಾಜ - ಪಾಠ ೧ - ವಿಜಯನಗರದ ಅರಸು ಮನೆತನಗಳು - ಪ್ರಶ್ನೋತ್ತರಗಳು

ಪಾಠ ೧ ವಿಜಯನಗರದ ಅರಸು ಮನೆತನಗಳು. 

ಅಭ್ಯಾಸಗಳು

| ) ಖಾಲಿ ಬಿಟ್ಟ ಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿ.

1) ಶ್ರೀಲಂಕಾದ ರಾಜರನ್ನು ಸೋಲಿಸಿ ಕಪ್ಪಕಾಣಿಕೆ ಪಡೆದ ಎರಡನೆಯ ದೇವರಾಯನ ಸೇನಾನಿ 

=> ಲಕ್ಕಣ್ಣ ದಂಡೇಶ

2) ಕೃಷ್ಣದೇವರಾಯನ ಗಜಪತಿ ಪ್ರತಾಪ ರುದ್ರನ ಮಗಳಾದಅನ್ನು ಮದುವೆಯಾದನು. 

ಉತ್ತರ: ಜಗನ್ಮೋಹಿನಿ

3) ವಿಜಯನಗರ ಸಾಮ್ರಾಜ್ಯದಲ್ಲಿ ವರಹ ನಾಣ್ಯ ವಾಗಿತ್ತು. 

ಉತ್ತರ: ಚಿನ್ನ.

4) ಎಲ್ಲಾ ಧರ್ಮೀಯರು ವಿಜಯನಗರ ಸಾಮ್ರಾಜ್ಯದಲ್ಲಿ ನಿಶ್ಚಿಂತೆಯಿಂದ ಜಿ ವಿಸ ಬಹುದಾಗಿತ್ತು ಎಂದು ಹೇಳಿದ ಪ್ರವಾಸಿಗ. 

ಉತ್ತರ: ಬರ್ಬೊಸ.

5) ವಿಜಯನಗರ ವಾಸ್ತುಶೈಲಿಯ ದ್ರಾವಿಡ ಶೈಲಿಯ ಶ್ರೇಷ್ಠ ವಿಕಾಸಿತ ಸ್ವರೂಪವೆಂದು ಹೇಳಿದ ಕಲಾ ಇತಿಹಾಸಕಾರ. 

ಉತ್ತರ: ಪರ್ಸಿ ಬ್ರೌನ್. 

|| ) ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1) ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಯಾರು? 

ಉತ್ತರ: ಹರಿಹರ ,  ಬುಕ್ಕರಾಯ , ಕಂಪಣ , ಮಾರಪ್ಪ , ಮುದ್ದಪ್ಪ

2) ವಿಜಯನಗರ ಸಾಮ್ರಾಜ್ಯವನ್ನಾಳಿದ ಅಂಶಗಳಾವುವು? 

ಉತ್ತರ: ಸಂಗಮ ವಂಶ, ಸಾಳುವ ವಂಶ, ತುಳುವ ವಂಶ, ಅರವೀಡು ವಂಶ. 

3) ಸಂಗಮ ವಂಶದ ಪ್ರಖ್ಯಾತ ದೊರೆ ಯಾರು? <

ಉತ್ತರ: ಎರಡನೆಯ ದೇವರಾಯ 

4) ವಿಜಯನಗರ ಸಾಮ್ರಾಜ್ಯದ ಅರಸರಲ್ಲಿ ಅತ್ಯಂತ ಶ್ರೇಷ್ಠ ದೊರೆ ಯಾರು? 

ಉತ್ತರ: ಕೃಷ್ಣದೇವರಾಯ 

5) ರಕ್ಕಸ ತಂಗಡಿ ಕದನ ಯಾವಾಗ ನಡೆಯಿತು? 

ಉತ್ತರ: ಸಾ. ಶ 1565 ಜನವರಿ 23.

6) ವಿಜಯನಗರ ಸಾಮ್ರಾಜ್ಯದ ರಾಜ್ಯ ದಾಯದ ಮೂಲಗಳಾವುವು? 

ಉತ್ತರ: ವಾಣಿಜ್ಯ ತೆರಿಗೆ, ವೃತ್ತಿ ತೆರಿಗೆ, ಬಾರಿಸುವುದು, ಸಂತೆ ಸುಂಕ, ರಫ್ತು ತೆರಿಗೆ, ಕಪ್ಪು ಕಾಣಿಕೆಗಳು.

7) ವಿಜಯನಗರ ಸಾಮ್ರಾಜ್ಯದಲ್ಲಿ ಆಚರಿಸುತ್ತಿದ್ದ ಹಬ್ಬ ಗಳಾವುವು? 

ಉತ್ತರ: ದಸರಾ ದೀಪಾವಳಿ.

8) ವಿಜಯನಗರ ಸಾಮ್ರಾಜ್ಯದಲ್ಲಿ ಬೆಳೆಯುತ್ತಿದ್ದ ಪ್ರಮುಖ ಬೆಳೆಗಳಾವವು? 

ಉತ್ತರ: ಅಕ್ಕಿ, ಜೋಳ, ಕಬ್ಬು ಮತ್ತು ಹತ್ತಿ.

9) ಕೃಷ್ಣದೇವರಾಯನ ಕೃತಿಗಳನ್ನು ತಿಳಿಸಿ. 

ಉತ್ತರ: ಜಾಂಬವತಿ ಕಲ್ಯಾಣ, ಮದಲಸ ಚರಿತಮ್, ರಸಮಂಜರಿ, ಅಮುಕ್ತ ಮೌಲ್ಯದ.

10) ವಿಜಯನಗರಕ್ಕೆ ಬೇಟಿ ನೀಡಿದ ವಿದೇಶಿ ಪ್ರವಾಸಿಗರನ್ನು ಹೆಸರಿಸಿ. 

ಉತ್ತರ: ಬಾರ್ಬಸ್, ಪರ್ಸಿಬ್ರೌನ್.

11) ವಿಜಯನಗರ ಕಾಲದ ಪ್ರಮುಖ ದೇವಾಲಯಗಳ ವುವು? 

ಉತ್ತರ: ವಿರೂಪಾಕ್ಷ ದೇವಾಲಯದ ಕಲ್ಯಾಣ ಮಂಟಪ, ಹಜಾರ ರಾಮಸ್ವಾಮಿ ದೇವಾಲಯ, ವಿಠಲ ಸ್ವಾಮಿ ದೇವಾಲಯ, ಕೃಷ್ಣಸ್ವಾಮಿ ದೇವಾಲಯ ಕಮಲ್ ಮಹಲ್. 

||| )ಈ ಕೆಳಕಂಡ ಪ್ರಶ್ನೆಗಳಿಗೆ ಗುಂಪಿನಲ್ಲಿ ಚರ್ಚಿಸಿ ಉತ್ತರಿಸಿ.

1) ಕೃಷ್ಣದೇವರಾಯನ ದಿಗ್ವಿಜಯಗಳನ್ನು ಕುರಿತು ಬರೆಯಿರಿ 

ಉತ್ತರ: ಗಂಗಾ ರಾಜನಿಂದ ಶಿವನಸಮುದ್ರ ಕೋಟೆಯನ್ನು ವಶಪಡಿಸಿಕೊಂಡನು. ನಂತರ ರಾಯಚೂರು ಕೋಟೆಯನ್ನು ಗೆದ್ದನು. ಬಿಜಾಪುರದ ಸುಲ್ತಾನನಿಂದ ಗೋವೆಯನ್ನು ವಶಪಡಿಸಿಕೊಳ್ಳುವಲ್ಲಿ ಪೋರ್ಚುಗೀಸರಿಗೆ ಸಹಾಯ ಮಾಡಿದನು. ಗಜಪತಿ ಪ್ರತಾಪರುದ್ರ ನನ್ನು ಸೋಲಿಸಿ ರಾಜಧಾನಿ ಕಟಕ್ ಅನ್ನು ವಶಪಡಿಸಿಕೊಂಡನು.

2) ವಿಜಯನಗರ ಕಾಲದ ಸಾಹಿತ್ಯ ಕೃತಿಗಳನ್ನು ಪಟ್ಟಿಮಾಡಿ. 

ಉತ್ತರ: ವಿದ್ಯಾರಣ್ಯರು- ಶಂಕರ ವಿಜಯ ಮತ್ತು ಸರ್ವದರ್ಶನ ಸಂಗ್ರಹ, ಸಾಯಣಾಚಾರ್ಯರು- ವೇದಾರ್ಥ ಪ್ರಕಾಶ ಮತ್ತು ಆಯುರ್ವೇದ ಸುಧಾನಿಧಿ, ಗಂಗಾ ದೇವಿಯು- ಮಧುರ ವಿಜಯ0, ಪ್ರೌಢದೇವರಾಯ- ಸುಧಾನಿಧಿ. ಕೃಷ್ಣದೇವರಾಯ ಜಾಂಬವತಿ ಕಲ್ಯಾಣ. 

|V ) ಈ ಕೆಳಗಿನ ಎ ಪಟ್ಟಿಗೆ ಸಂಬಂಧಿಸಿದ ಬಿ ಪಟ್ಟಿಯಲ್ಲಿನ ವಿಷಯಗಳನ್ನು ಹೊಂದಿಸಿ ಬರೆಯಿರಿ.

1) ಗಂಗಾದೇವಿ- ಮಧುರ ವಿಜಯ0 

2) ಎರಡನೆಯ ದೇವರಾಯ- ಗಜ ಬೇ0ಟೆಗಾರ 

3) ಕೃಷ್ಣದೇವರಾಯ- ಆಂಧ್ರ ಭೋಜ 

4) ಶೃಂಗೇರಿ- ವಿದ್ಯಾಶಂಕರ ದೇವಾಲಯ.


<

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ



MDM - ಮದ್ಯಾಹ್ನ ಬಿಸಿಯೂಟ ಯೋಜನೆ
MDM WEBMDM EGG ONLINE ENTRYMDM - ನಿಯಮ, ಆದೇಶಗಳು ಗೋಣಿ ಚೀಲ ನಿರ್ವಹಣೆ
JOINT ACCOUNTಪೆನ್ಷನ್ - ಅಡುಗೆ ಸಿಬ್ಬಂದಿEGG - EXEL SHEETಧಾನ್ಯಗಳ ಲೆಕ್ಕಾಚಾರ exel
Egg order Egg formatsMDM MILK ಹಾಲುಪ್ರತಿ ಗ್ರಾಂ ಗೆ ವೆಚ್ಚದ ಲೆಕ್ಕಾಚಾರ
ರಾಗಿ ಮಾಲ್ಟ್ ನಿರ್ವಹಣೆBills ರಶೀದಿಗಳುಗೋಡೆ ಬರಹಗಳುಧಾನ್ಯ ಖರೀದಿ
SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



ಪ್ರಚಲಿತ ಪೋಸ್ಟ್‌ಗಳು